ಮಂಗಳವಾರ, ಫೆಬ್ರವರಿ 13, 2018

ಮೊಗ್ಗಿನ ಯಾತ್ರೆ

ಭೂತಾಯಿಯಿಂದ ಜೀವ ಪಡೆದು
ಸಸ್ಯಕಾಶಿಯಲಿ ಒಲವ ಪಡೆದು

ನೇಸರನ ಹೊಂಗಿರಣಕೆ ಕಾಯತಲಿ
ನಳನಳಿಸುತ ಎಲ್ಲರ ಆರೈಕೆಯಲಿ

ಅರಳುತಿವುದು ಮೊದಲ ಮೊಗ್ಗು
ದಿನವು ಅದಕೆ ಹಿಗ್ಗೋ-ಹಿಗ್ಗು

ದುಂಬಿಗೆ ತನ್ನ ಮಧುವ ನೀಡುತ
ಮುಗಿಸುತಲಿತ್ತು ತನ್ನ ಯಾತ್ರೆಯ ಧನ್ಯವಾಗುತ

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ