ಮಂಗಳವಾರ, ಫೆಬ್ರವರಿ 13, 2018

ವಿಪರ್ಯಾಸ

ಗಣಕೂಟಗಳು ಚೆನ್ನಾಗಿ ಕೂಡಿದರೂ,
ಮನಸುಗಳೇಕೋ ಕೂಡಲಿಲ್ಲ
ಇದುವೇ ಎಂಥ ವಿಪರ್ಯಾಸ!

ಜನಗಳೆಲ್ಲ ಮನದುಂಬಿ ಹರಸಿದರೂ,
ವಿಧಿಯು ಏಕೋ ಹರಸಲಿಲ್ಲ
ಇದುವೇ ಎಂಥ ವಿಪರ್ಯಾಸ!

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ