ಹಾಗೆಲ್ಲಾ ಸುಮ್ಮನೆ ಲಕ್ಷ್ಮಿ ಒಲಿಯುವುದಿಲ್ಲ. ಸರಸ್ವತಿಯ ದಯೆಯಿಂದ ಲೆಕ್ಕ ಒಲಿದಾಗ, ಹಸಿವಿನ ದಾರಿದ್ರ್ಯ ನಿವಾರಿಸುವ ಅನ್ನಪೂರ್ಣೆಯ ದಯೆಯಿಂದ ಹಸಿದವರಿಗೆ ಎರಡು ತುತ್ತು ಅನ್ನ ಹಾಕುವ ಮನಸ್ಸಿದ್ದಾಗ, ಕಷ್ಟದಲ್ಲಿರುವವರೇ ದೇವರೆಂದು ತಿಳಿದು ಮಾನವೀಯತೆಯಿಂದ ಕೈಲಾದಷ್ಟು ಸಹಾಯಕ್ಕೆ ನಿಲ್ಲುವಾಗ ಲಕ್ಷ್ಮೀ ಕಟಾಕ್ಷ ತಾನಾಗಿಯೇ ಬರುತ್ತದೆ.
ಅಂಗಡಿಯಲ್ಲಿ ಕೇವಲ ಹಣ ಸಂಪಾದನೆಯ ಗುರಿಯ ಬದಲಾಗಿ.. ಮನುಷ್ಯತ್ವ, ದಯೆ, ಬುದ್ಧಿವಂತಿಕೆ ರೂಢಿಸಿಕೊಂಡ. ಅಪ್ಪನ ಮಾತು ಹುಸಿಯಾಗಲಿಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ