ಬದುಕಲ್ಲಿ ಬಣ್ಣ ಹಚ್ಚದೆ ಬಣ್ಣ-ಬಣ್ಣದ ನಾಟಕ ಮಾಡಿ ಹಣ ಸಂಪಾದಿಸುವ ಬದಲು ದುಡಿದು ತಿನ್ನುವ ಇರಾದೆಯಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವ ಆಸೆಯಿಂದ ಪಾತರದವಳಾಗಿ ಬಣ್ಣ ಹಚ್ಚಿ ನಿಂತಳು.
ಲೋಕದ ಕಟು ನುಡಿಗೆ ಕೆಂದದೇ, ತನ್ನ ಆತ್ಮಾಭಿಮಾನವನ್ನು ಮಾಡಿಕೊಳ್ಳದೇ ತನ್ನ ಹೊಟ್ಟೆ ಹೊರೆದುಕೊಂಡು, ಕುಟುಂಬವನ್ನೂ ಸಾಕಿ ಸ್ವಾಭಿಮಾನದಿಂದ ಬೆಳೆದು ನಿಂತಳು. ಈಗ ಅವಳು ಬರೀ 'ಪಾತರದವಳಲ್ಲ' ಬದಲಾಗಿ 'ಅಭಿನೇತ್ರಿ'.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ