ನಲಿವನ್ನು ಹಂಚಲು ಶ್ರಮಿಸುತ್ತಿದ್ದವಳಿಗೆ ಹೆಚ್ಚಾಗಿ ಸಿಕ್ಕಿದ್ದು ನೋವುಣಿಸುವ ಕುಹಕವೇ..!
"ಹಣ್ಣಿರುವ ಮರಕ್ಕೆ ಮಾತ್ರವೇ ಹೆಚ್ಚಿನ ಕಲ್ಲೇಟು ಬೀಳುವುದು" ಎನ್ನುವ ಅಪ್ಪನ ಮಾತು ಆಗಾಗ ನೆನಪಾಗುತ್ತದೆ. ತಾನು ನಡೆಯುವ ಹಾದಿ ಸರಿಯಾಗಿದೆಯೆಂಬ ನೆಮ್ಮದಿಯಾಗುತ್ತದೆ. ಸಣ್ಣ-ಪುಟ್ಟ ಸಂಭ್ರಮಕ್ಕೆ ನಲಿಯುತ್ತಾ.. ನಲಿವನ್ನಷ್ಟೇ ಹಂಚುತ್ತಾ ಮತ್ತಷ್ಟು ನಳನಳಿಸುತ್ತಾಳೆ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ