ಭಾನುವಾರ, ಮೇ 3, 2026

ಆ ಆರೋಪದಿಂದ.. (ಬೆಳಕಿಂಡಿಯ ಕತೆಗಳು - 4)

ಎಲ್ಲಾ ಆರೋಪಗಳು ಸಹಾ ಶಾಪವೇ ಆಗಿರಬೇಕೆಂದೇನೂ ಇಲ್ಲವಲ್ಲ..  ಕೆಲವೊಮ್ಮೆ ಶಾಪಗಳೂ ಸಹಾ ವರವಾಗಬಲ್ಲವು..!


ಚಿನ್ನದಂತಹಾ ಹುಡುಗಿಯ ಮೇಲೆ ಆರೋಪ ಹೊರಿಸಿದ್ದರಿಂದಲೇ ಗೊತ್ತಾಗಿದ್ದು ಅವಳು ಕೇವಲ ಹೊಳೆಯುವ ರತ್ನದಂತಹವಳಲ್ಲ ಬದಲಿಗೆ ವಜ್ರದಂತಹಾ ನಡತೆ ಉಳ್ಳವಳೆಂದು.. 


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ